ಬೇಸಿಗೆಯ ದಾಹವನ್ನು ತಣಿಸುವ ಪಾನಕಗಳು | Janata news

08 Mar 2019
4312
Summer juice

- : ಸಾಮಾನ್ಯವಾಗಿ ಬೇಸಿಗೆಯಲ್ಲಿ ರುಚಿ ರುಚಿಯಾದ ತಂಪಾದ, ಹಿತವಾದ ಪಾನಕಗಳನ್ನು ಮಾಡಿ ಕುಡಿದರೆ ದೇಹದಲ್ಲಿಯೂ ನೀರಿನಂಶದ ಕೊರತೆಯಾಗುವುದಿಲ್ಲ ಮತ್ತು ನಿರ್ಜಲೀಕರಣದ ಸಮಸ್ಯೆಯೂ ಎದುರಾಗುವುದಿಲ್ಲ. ಕಂಡಕಂಡಲ್ಲಿ ಶುಚಿಯಿಲ್ಲದ ನೀರಿನಿಂದ ತಯಾರಿಸಿದ ಪಾನಕ ಸೇವಿಸಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತಾ, ಮನೆಯಲ್ಲೇ ತಯಾರಿಸಬಹುದಾದ, ಆರೋಗ್ಯವರ್ಧಕ ಪಾನಕಗಳು ಯಾವವು ಎನ್ನುವುದನ್ನು ತಿಳಿದುಕೊಳ್ಳೋಣ.

ರಾಗಿ ಪಾನಕ : ಅರ್ಧ ಬಟ್ಟಲು ರಾಗಿ ಹಿಟ್ಟಿಗೆ ಎರಡು ಲೋಟ ನೀರು, ಅರ್ಧ ಬಟ್ಟಲು ಬೆಲ್ಲ ಮತ್ತು ಅರ್ಧ ಬಟ್ಟಲು ಹಾಲು ಹಾಕಿ ಬೆರೆಸಿದರೆ ರಾಗಿ ಪಾನೀಯ ಸಿದ್ಧವಾಗುತ್ತದೆ. ಈ ಪಾನಕದ ರುಚಿ ಹೆಚ್ಚಿಸಲು ಏಲಕ್ಕಿ ಪುಡಿಯನ್ನು ಬೆರೆಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

ನೆಲ್ಲಿಕಾಯಿ ಪಾನಕ : ನೆಲ್ಲಿಕಾಯಿಯನ್ನು ಬೀಜದಿಂದ ಬೇರ್ಪಡಿಸಿ. ಅದಕ್ಕೆ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಅನಂತರ ಸೋಸಿ ಕುಡಿಯಿರಿ.

ಹೆಸರುಬೇಳೆ ಪಾನಕ: ಹೆಸರು ಕಾಳನ್ನು ಸ್ವಲ್ಪ ಹೊತ್ತು ನೆನೆಹಾಕಿ ಅನಂತರ ಅದನ್ನು ರುಬ್ಬಿ ಅಗತ್ಯವಿರುವಷ್ಟು ನೀರು ಹಾಗೂ ಬೆಲ್ಲ ಸೇರಿಸಿಕೊಂಡು ಸೋಸಿ ಅಥವಾ ಹಾಗೆಯೇ ಕುಡಿಯಬಹುದು. ಇದೇ ರೀತಿ ಎಳ್ಳು ಪಾನಕವನ್ನು ಮಾಡಬಹುದು.

ಮುರುಗಲ ಪಾನಕ : ಮುರುಗಲು ಹಣ್ಣುಗಳನ್ನು ನೀರಿನಲ್ಲಿ ಗಿವುಚಿ ಅಗತ್ಯವಿರುವಷ್ಟು ಸಕ್ಕರೆ ಸೇರಿಸಿ. ಬೇಕೆನಿಸಿದರೆ ಏಲಕ್ಕಿ ಪುಡಿ ಸೇರಿಸಿ ಕುಡಿಯಿರಿ. ಇದರ ಸಿಪ್ಪೆಯನ್ನು ಒಣಗಿಸಿ ಇಟ್ಟರೆ ವರ್ಷವಿಡೀ ಬಳಸಬಹುದು. ಈ ಪಾನಕವು ಪಿತ್ತನಾಶಕ ಮತ್ತು ರಕ್ತ ಶುದ್ಧೀಕರವಾಗಿ ಕೆಲಸ ಮಾಡುತ್ತದೆ.

ಬೇಲದ ಹಣ್ಣಿನ ಪಾನಕ : ಬೇಲದ ಹಣ್ಣನ್ನು ಒಡೆದು ಅದರೊಳಗಿರುವ ತಿರುಳಿಗೆ ಬೆಲ್ಲ, ಏಲಕ್ಕಿ, ಚಿಟಿಕೆ ಉಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಒಮ್ಮೆ ತಿರುವಿ. ಆಮೇಲೆ ಸೋಸಿ ಕುಡಿದು ನೋಡಿ.

English summary :Summer juice

ಅಮೃತಸರದ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನದ ದಾಳಿ : ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ
ಅಮೃತಸರದ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನದ ದಾಳಿ : ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ
ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಪಾಕಿಸ್ತಾನದ ಜೊತೆ ನಿಲ್ಲುತ್ತೇವೆ - ಟರ್ಕಿ ಅಧ್ಯಕ್ಷ ಎರ್ಡೊಗನ್
ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಪಾಕಿಸ್ತಾನದ ಜೊತೆ ನಿಲ್ಲುತ್ತೇವೆ - ಟರ್ಕಿ ಅಧ್ಯಕ್ಷ ಎರ್ಡೊಗನ್
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ನೀಡಿದ ಅನಿರೀಕ್ಷಿತ ಭೇಟಿ : ಜಾಗತಿಕ ವೇದಿಕೆಗೆ ಬಲವಾದ ಸಂದೇಶ
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ನೀಡಿದ ಅನಿರೀಕ್ಷಿತ ಭೇಟಿ : ಜಾಗತಿಕ ವೇದಿಕೆಗೆ ಬಲವಾದ ಸಂದೇಶ
ಶೋಪಿಯಾನ್‌ನಲ್ಲಿ ಭಾರತೀಯ ಭದ್ರತಾ ಪಡೆಗಳೊಂದಿಗೆ ಮೂವರು ಭಯೋತ್ಪಾದಕರ ಎನ್‌ಕೌಂಟರ್‌
ಶೋಪಿಯಾನ್‌ನಲ್ಲಿ ಭಾರತೀಯ ಭದ್ರತಾ ಪಡೆಗಳೊಂದಿಗೆ ಮೂವರು ಭಯೋತ್ಪಾದಕರ ಎನ್‌ಕೌಂಟರ್‌
ಆಪರೇಷನ್ ಸಿಂಧೂರ್ ಮುಗಿದಿಲ್ಲ, ಅದನ್ನು ತಡೆಹಿಡಿಯಲಾಗಿದೆ - ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ಸಂದೇಶ
ಆಪರೇಷನ್ ಸಿಂಧೂರ್ ಮುಗಿದಿಲ್ಲ, ಅದನ್ನು ತಡೆಹಿಡಿಯಲಾಗಿದೆ - ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ಸಂದೇಶ
ಅಲ್ಲಿಂದ ಬರುವ ಗುಂಡುಗಳಿಗೆ ಫಿರಂಗಿಯ ಮೂಲಕ ಉತ್ತರಿಸಬೇಕು - ಸೈನ್ಯಕ್ಕೆ ಪ್ರಧಾನಿ ಮೋದಿ ಸ್ಪಷ್ಟ ನಿರ್ದೇಶನ
ಅಲ್ಲಿಂದ ಬರುವ ಗುಂಡುಗಳಿಗೆ ಫಿರಂಗಿಯ ಮೂಲಕ ಉತ್ತರಿಸಬೇಕು - ಸೈನ್ಯಕ್ಕೆ ಪ್ರಧಾನಿ ಮೋದಿ ಸ್ಪಷ್ಟ ನಿರ್ದೇಶನ
ಭಾರತದ ಮಿಲಿಟರಿ ನೆಲೆ ಮೇಲೆ ದಾಳಿಗೆ ಮುಂದಾದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಿದ ವಾಯು ಪಡೆ
ಭಾರತದ ಮಿಲಿಟರಿ ನೆಲೆ ಮೇಲೆ ದಾಳಿಗೆ ಮುಂದಾದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಿದ ವಾಯು ಪಡೆ
ಪಾಕಿಸ್ತಾನದ ಭಯೋತ್ಪಾದಕ ಕೇಂದ್ರ ಕಚೇರಿಯ 9 ಸ್ಥಳ ಉಡಿಸ್ : ಆಪರೇಷನ್ ಸಿಂಧೂರ್
ಪಾಕಿಸ್ತಾನದ ಭಯೋತ್ಪಾದಕ ಕೇಂದ್ರ ಕಚೇರಿಯ 9 ಸ್ಥಳ ಉಡಿಸ್ : ಆಪರೇಷನ್ ಸಿಂಧೂರ್
ಚೆನಾಬ್ ನದಿಯಿಂದ ಹಠಾತ್ತನೆ 28,000 ಕ್ಯೂಸೆಕ್ ನೀರನ್ನು ಬಿಡುಗಡೆ : ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ
ಚೆನಾಬ್ ನದಿಯಿಂದ ಹಠಾತ್ತನೆ 28,000 ಕ್ಯೂಸೆಕ್ ನೀರನ್ನು ಬಿಡುಗಡೆ : ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) -  ಕೇಂದ್ರ ಗೃಹ ಸಚಿವಾಲಯ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) - ಕೇಂದ್ರ ಗೃಹ ಸಚಿವಾಲಯ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) -  ಕೇಂದ್ರ ಗೃಹ ಸಚಿವಾಲಯ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) - ಕೇಂದ್ರ ಗೃಹ ಸಚಿವಾಲಯ
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಸುಹಾಸ್ ಶೆಟ್ಟಿ ಭೀಕರ ಹತ್ಯೆ : ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವರಿಗೆ ಸಂಸದ ಸೂರ್ಯ ಪತ್ರ
ಸುಹಾಸ್ ಶೆಟ್ಟಿ ಭೀಕರ ಹತ್ಯೆ : ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವರಿಗೆ ಸಂಸದ ಸೂರ್ಯ ಪತ್ರ
ಮುಂಬರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಆಧಾರಿತ ಸಮೀಕ್ಷೆ - ಮೋದಿ ಸರ್ಕಾರದಿಂದ ಅಚ್ಚರಿ ಘೋಷಣೆ
ಮುಂಬರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಆಧಾರಿತ ಸಮೀಕ್ಷೆ - ಮೋದಿ ಸರ್ಕಾರದಿಂದ ಅಚ್ಚರಿ ಘೋಷಣೆ

ನ್ಯೂಸ್ MORE NEWS...